ವೆರಿಕೋಸ್ ವೇಯ್ನ್ ರೋಗಕ್ಕೆ ತಮ್ಮದೆ ರಿಸರ್ಚ್ ಮೆಡಿಸಿಕ್ ನೀಡುವುದರ ಮೂಲಕ ಸಾವಿರಾರು ವೆರಿಕೋಸ್ ವೇಯ್ನ್ ರೋಗಿಗಳ ಪಾಲಿನ ಆಶಾಕಿರಣವಾದ ಡಾ. ಉರಾಳ್ ಅವರ ಐದನೇ ಶಾಖೆ ಈಗ ಮಂಗಳೂರಿನಲ್ಲಿ ಪ್ರಾರಂಭವಾಗಿದೆ. ಶೃಂಗೇರಿಯಲ್ಲಿ ತಮ್ಮ ಮುಖ್ಯ ಶಾಖೆ ಹೊಂದಿರುವ ಡಾ. ಉರಾಳ್ ಬೆಂಗಳೂರು, ಮೈಸೂರು, ಪುಣೆಯಲ್ಲಿಯೂ ಕೂಡ ತಮ್ಮ ಶಾಖೆಗಳನ್ನು ತೆರೆಯುವ ಮೂಲಕ ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಸಂಪೂರ್ಣ  ಚಿಕಿತ್ಸೆ ನೀಡುತ್ತಿದ್ದಾರೆ.

ಈಗೆಲ್ಲಾ ವೆರಿಕೋಸ್ ವೇಯ್ನ್ ಅಥವಾ ನರಗಳ ಉಬ್ಬುವಿಕೆ ದೇಶದಲ್ಲೀಗ ಹೃದ್ರೋಗ, ಡಯಾಬಿಟೀಸ್ ರೀತಿ ಸಾಮಾನ್ಯ ಜನರಿಗೂ ಬಾಧಿಸುವ ಖಾಯಿಲೆಯಾಗಿದೆ. ಭಾರತದಲ್ಲಿ ಇದರಿಂದ 30- 40 ಶೇ. ಜನರು ಬಳಲುತ್ತಿದ್ದಾರೆ. ಆದರೆ, ಈ ಖಾಯಿಲೆಗೆ ಈಗ ಆಯುರ್ವೇದದಲ್ಲಿ ಸುಲಭ ಪರಿಹಾರ ಲಭಿಸುತ್ತಿದ್ದು ಶೃಂಗೇರಿ ಮೂಲದ ಡಾ. ಉರಾಳ್ಸ್ ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ನೀಡಲಾಗುತ್ತದೆ.

ವೆರಿಕೋಸ್ ವೇಯ್ನ್ chronic venous insufficiency ಎಂಬುದರ ಲಕ್ಷಣವಾಗಿದ್ದು, ಡಾ. ಉರಾಳ್ಸ್ ಅವರ ಚಿಕಿತ್ಸೆಯಿಂದ ಇದಕ್ಕೆ ಸಂಬಂಧಪಟ್ಟ ಬೇರೆ ಲಕ್ಷಣಗಳು ಸಹ  ಗುಣವಾಗುತ್ತಿರುವುದನ್ನು ಖಚಿತಪಡಿಸಲಾಗಿದೆ. ಯಾಕೆಂದರೆ chronic venous insufficiency ಕಾಯಿಲೆಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದುದು ಬಿಟ್ಟರೆ ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ನಮ್ಮ ಚಿಕಿತ್ಸೆಯಲ್ಲಿ ಈ ರೋಗಕ್ಕೆ ಸಂಬಂಧಿತ ಇತರೇ ಕಾಯಿಲೆಗಳು ಗುಣವಾಗುತ್ತವೆ  ಎಂದು ವೈದ್ಯರು ತಿಳಿಸಿದ್ದಾರೆ.

ಹೆಚ್ಚಾಗಿ ನಿಂತುಕೊಂಡು ಅಥವಾ ಕುಳಿತುಕೊಂಡು ಕೆಲಸ ಮಾಡುವುದು, ಕಲಬೆರಕೆ ಆಹಾರ, ಅತಿಯಾದ ಮಾಂಸ ಸೇವನೆ ಮಾಡುವವರಿಗೆ ಅಥವಾ ಗರ್ಭಿಣಿಯರಲ್ಲಿ ಈ ಖಾಯಿಲೆ ಹೆಚ್ಚು ಕಂಡುಬರುತ್ತದೆ. ವಂಶ ಪಾರಂಪರ್ಯವಾಗಿಯೂ ಈ ಕಾಯಿಲೆ ಬರುತ್ತದೆ ಎನ್ನುವುದನ್ನು ವೈದ್ಯರು ಕಂಡುಕೊಂಡಿದ್ದಾರೆ.

ಮಂಗಳೂರಿನ ಜನತೆಗೆ ವರಿಕೋಸ್ ವೇನ್ಸ್ ಗೆ ಆಪರೇಷನ್ ರಹಿತ ಆಯುರ್ವೇದ ಚಿಕಿತ್ಸೆ ನೀಡುವ ಸಲುವಾಗಿ ಕೆಳಕಂಡ ವಿಳಾಸ ದಲ್ಲಿ 26/4/2021 ರ ಸೋಮವಾರ(ಪ್ರತಿ ಸೋಮವಾರ )ಚಿಕಿತ್ಸೆ ನೀಡಲಿದ್ದಾರೆ. ಅವಶ್ಯಕತೆ ಇರುವವ

DR URALS VARICOSE VEIN AYURVEDA CURES, AHAKARI ಸದನ, FIRST FLOOR, MISSION STREET,

For Appointment : Ph. 99803623708 | 8105371042

        www.uralsayurveda.in