ರಾಜ್ಯಾದ್ಯಂತ ನೆನ್ನೆಯಿಂದ 14 ದಿನಗಳ ಅಘೋಷಿತ ಲಾಕ್ಡೌನ್ ಹೇರಿದ್ದು ಈ ಹಿಂದಿನ ವೀಕೆಂಡ್ ಲಾಕ್ಡೌನ್ ಪರಿಣಾಮ ಹಾಗೂ ಕಳೆದ ಗುರುವಾರ ಮದ್ಯಾಹ್ನದಿಂದ ಅಘೋಷಿತ ಲಾಕ್ಡೌನ್ ಹೇರಲಾಗಿತ್ತು. ನಿನ್ನೆ 275 ಪಾಸಿಟಿವ್ ಕೇಸುಗಳು ಜಿಲ್ಲೆಯಲ್ಲಿ ದಾಖಲಾಗಿದ್ದವು.

ಇಂದು ಜಿಲ್ಲೆಯಲ್ಲಿ ಒಟ್ಟು 297 ಕೇಸ್ ಗಳು ಪತ್ತೆಯಾಗಿದ್ದು, 5 ಸಾವು ಸಂಭವಿಸಿದೆ. 154 ಮಂದಿ ಗುಣಮುಖರಾಗಿದ್ದಾರೆ.

ತಾಲ್ಲೂಕುವಾರು ನೋಡಿದಾಗ 

  1. ಚಿಕ್ಕಮಗಳೂರು  161
  2. ಶೃಂಗೇರಿ 40
  3. ಮೂಡಿಗೆರೆ 18
  4. ಕೊಪ್ಪ 22
  5. ಎನ್ ಆರ್ ಪುರ 
  6. ತರೀಕೆರೆ 31
  7. ಕಡೂರು 14

 www.newsmalnad.com 

ಹೀಗೆ ಒಟ್ಟು 297 ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.

18ವರ್ಷ ಮೇಲ್ಪಟ್ಟವರು www.cowin.gov.in ಹಾಗೂ ಆರೋಗ್ಯ ಸೇತು, ಉಮಂಗ್ ಆಪ್ ನ ಮೂಲಕ ರಿಜಿಸ್ಟರ್ ಮಾಡಿಕೊಂಡು ವ್ಯಾಕ್ಸಿನ್ ತೆಗೆದುಕೊಳ್ಳೀ. ಅದಕ್ಕೂ ಮೊದಲು ರಕ್ತದಾನ ಮಾಡುವುದನ್ನು ಮರೆಯಬೇಡಿ. ಭಯ ಬೇಡ ಎಚ್ಚರಿಕೆ ಇರಲಿ.