ಜಿಲ್ಲಾಧ್ಯಕ್ಷರಾದ ವಿನಯ್ ರಾಜ್ ಹಾಗೂ ಕಾರ್ಯಕರ್ತರ ಪಡೆ ಲಾಕ್ ಡೌನ್ ಹಿನ್ನಲೆಯಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟವನ್ನು ಸಹ ವಿತರಿಸಿದ್ದಾರೆ. ಮೂಡಿಗೆರೆ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಜೆಡಿಎಸ್ ಯುವ ಕಟ್ಟಾಳುಗಳು ಹಲವಾರು ಮನೆಗಳಿಗೆ ಆಹಾರ ಕಿಟ್ ವಿತರಿಸಿದ್ದು, ಕೊಟ್ಟಿಗೆಹಾರ, ಮೂಡಿಗೆರೆ, ಬಣಕಲ್, ಕಸ್ಕೆಬೈಲ್ ಸೇರಿದಂತೆ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಬಿರಿಯಾನಿ ಸಹ ವಿತರಿಸಿದ್ದಾರೆ.



0 Comments