ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಆ ಹಾವನ್ನು ಸೆರೆಹಿಡಿದು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಚಾರ್ಮಾಡಿ ಘಾಟ್ ನ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಮಲೆನಾಡು ಭಾಗದಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತದೆ. ದಟ್ಟ ಅರಣ್ಯ ಪ್ರದೇಶವಾದ್ದರಿಂದ ಹಾವುಗಳು ಕಾಡಿನಲ್ಲಿಯೇ ನೆಲೆಯೂರಿರುತ್ತವೆ, ಆಹಾರವನ್ನರಸಿ ಬೇರೆ ಬೇರೆ ಸ್ಥಳಗಳಿಗೆ ಧಾವಿಸುತ್ತದೆ ಎಂದು ಉರಗ ತಜ್ಞ ಆರೀಫ್ ಹೇಳಿದ್ದಾರೆ.
ತನು ಕೊಟ್ಟಿಗೆಹಾರ ವರದಿಗಾರರು.




0 Comments