ತಾಲೂಕುವಾರು ನೋಡಿದಾಗ
- ಚಿಕ್ಕಮಗಳೂರು - 61
- ಶೃಂಗೇರಿ - 07
- ಮೂಡಿಗೆರೆ - 16
- ಕೊಪ್ಪ - 12
www.newsmalnad.com
- ಎನ್ ಆರ್ ಪುರ - 16
- ತರೀಕೆರೆ- 39
- ಕಡೂರು- 11
ಹೀಗೆ ಒಟ್ಟು 154 ಪ್ರಕರಣಗಳು ದಾಖಲಾಗಿವೆ ಸಾರ್ವಜನಿಕರು ಅಂತರ ಕಾಪಾಡಿಕೊಂಡು, ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ. ಭಯಬೇಡ ಎಚ್ಚರಿಕೆ ಇರಲಿ.

0 Comments